ಭಾವಗಗನ ವಿಹಾರ
......................
ಅನಂತ ಬಾವಗಳ ಗಗನ ವಿಹಾರಿ ನಾನು ಸ್ವಾತಿಮಳೆಯಲಿ ಬಿದ್ದ ಕನಸುಗಳ
ಕಪ್ಪೆಚಿಪ್ಪಿನಲಿ ಬಚ್ಚಿಟ್ಟಿರುವೆ.
ಹುಚ್ಚು ಆಸೆಗಳ ಜಡಿಮಳೆಯಲಿ ನೆನೆದವಳು
ಬಣ್ಣದ ಕೊಡೆಯೊಳಗೆ ಸೇರಿ ಬಿಸಿಲು ಮಳೆಯ ಮದುವೆ ಕತೆ ಹೇಳಿ ಸಂಜೆ ಕಡಲಂಚಲಿ
ನನ್ನ ಹೆಸರ ಗೀಚಿದಳು ಅವಳ ಹೆಸರ ಜೊತೆಗೆ. ಕೆಣಕುವ ಕಡಲೂ ಅವಳತ್ತ ಸಾಗದೇ
ಹೆಸರನು ಅಳಿಸಲೇ ಇಲ್ಲ. .!
ಜಡಿ ಮಳೆ ಗಾಳಿ ಮೌನ ತಾಳಿ
ಅವಳ ಕಣ್ಣ ಕಡಲಿಗೆ ತಳ್ಳಿದವು. ಇನ್ನೇನು ಮಾಡಲಿ...!! ಖಾಲಿ ಮನಸಿನ ಪೋಲಿ ಕನಸಿದು... ಗೇಲಿ ಮಾಡಬೇಡಿ...!!
ಈಗ ಸೂರ್ಯನೂರ ಸುಂದರಿಗೆ ಗೋರಂಟಿ ಹಾಕಿಬರುವೆ..
ಸುಟ್ಟು ಹೋಗದಿರೆ ಮತ್ತೆ ಸಿಗುವೆ.
#ರವಿರಾಜ್ ಸಾಗರ್ .
ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ
- Home
- ಸಂಪಾದಕೀಯ
- ಮಕ್ಕಳು ಬರೆದ ಕತೆ /ಕವನಗಳು
- ನಮ್ಮೂರ ಸುದ್ದಿಗಳು
- ಮಕ್ಕಳ ಬರಹಗಳು
- ಬಾಲ ಸಾಧಕರು
- ಮಕ್ಕಳು ಬಿಡಿಸಿದ ಚಿತ್ರಗಳು
- ನಮ್ಮೂರ ಜಾನಪದ
- ಜ್ಞಾನ - ವಿಜ್ಞಾನ
- ಸಾಮಾನ್ಯ ಜ್ಞಾನ
- ನಮ್ಮ ಪತ್ರಿಕಾ ಅಭಿಯಾನಗಳು
- ಓದುಗರ ಓಲೆ
- ಅತಿಥಿ ಸಾಹಿತಿಗಳ ಅಂಕಣ
- ಮಕ್ಕಳ ಪುಸ್ತಕಗಳ ಪರಿಚಯ-ಆನ್ ಲೈನ್ ಬುಕ್ ಹೌಸ್
- ಶೈಕ್ಷಣಿಕ ಲೇಖನಗಳು
- ಶೈಕ್ಷಣಿಕ ಚಟುವಟಿಕೆಗಳು
- ಲಾಂಗ್ವೇಜ್ ಕಾರ್ನರ್
- 1ರಿಂದ -puc ತರಗತಿ ಈ ಶಾಲೆ
- ನನ್ನ ಶೈಕ್ಷಣಿಕ ವೀಡಿಯೋಗಳು
- ಸಾರ್ವಜನಿಕ ಶಿಕ್ಷಣ ಇಲಾಖೆ
- ಹಿಂದಿನ ಸಂಚಿಕೆಗಳು ಮತ್ತು ಪತ್ರಿಕೆ ಕುರಿತು ಮಾಧ್ಯಮ ವರದಿ ...
- ನಮ್ಮ ಕುರಿತು ಫೋಟೋ ಗ್ಯಾಲರಿ
- ಅಂಕಣ ಬರಹ- ಕನಸುಗಳೂರ ಶ್ರಮಿಕ
- ಆನ್ಲೈನ್ ಪುಸ್ತಕ ಮಳಿಗೆಗಳು
- ಪಿಡಿಎಫ್ ಪುಸ್ತಕಗಳು.
- Ravichandra
- ಆನ್ಲೈನ್ ಪಾಠಗಳು - ದೀಕ್ಷಾ ಪೊರ್ಟಲ್
- ಇನ್ನೋವೇಟಿವ್ ಎಜ್ಯುಕೇಶನ್
Friday 30 September 2016
ಭಾವಗಗನ ವಿಹಾರಿ
Subscribe to:
Post Comments (Atom)
-
ಚಿಕ್ಕಂದಿನಲ್ಲಿ ನಮಗೆ ಬರುತ್ತಿದ್ದ, ನಾವೆಲ್ಲಾ ಹಾಡುತ್ತಿದ್ದ ಮರೆಯಲಾಗದ ಪದ್ಯಗಳು.. ಇವುಗಳಲ್ಲಿ ನಿಮಗೆಷ್ಟು ಗೊತ್ತು.. ತಿಳಿಸಿ..* ❤️❤️❤️...
-
ಈ ಲಿಂಕ್ ಕ್ಲಿಕ್ ಮಾಡಿ ನಿಮ್ಮ ಶಾಲಾಮಾಹಿತಿ ಸಲ್ಲಿಸಿ. ಈ ಮೇಲಿನ ಲಿಂಕ್ ಮಾಡಿ ಬೇಡಿಕೆ ಮಾಹಿತಿ ಸಲ್ಲಿಸಲು ಕೋರುವೆವು.
-
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸುಳ್ಳೂರು ಶಾಲಾ ಮಕ್ಕಳ ಮಂತ್ರಿಮಂಡಲದಿಂದ ಶಾಲೆಯಲ್ಲಿ ಆಟದ ಮೈದಾನ, ವಿವಿಧ ಕ್ರೀಡಾಂಗಣ, ಶಾಲಾ ಪ್ರಾರ್ಥನ ಅಂಕಣದಲ್ಲಿ ಸಿಮೆಂಟ್ ಬ್ರಿಕ್...
Awesome
ReplyDelete