ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Friday, 20 November 2015

ಭಾವ-ಅನುಭಾವ

ಭಾವ- ಅನುಭಾವ:

ಅಕ್ಕಿ ಅನ್ನಕ್ಕೆ ಕೇಳಿತು...ನೀನು ನಾನೇ ಆಗಿದ್ದೆ, ಆದರೆ ಹೇಗೆ ಅನ್ನವಾದೆ?

ಅನ್ನ ಹೇಳಿತು... ನೀರು, ಬೆಂಕಿಗಳ ಸಂಪರ್ಕಕ್ಕೆ ಒಳಗಾದರೆ ಅವುಗಳ ಸಂಸ್ಕಾರದಿಂದ ಮೃದುವಾದೆ... ಮಧುರವಾದೆ. ಅಕ್ಕಿ ಎನ್ನುವ 'ಭಾವ' ಕಳೆದು ಕೊಂಡೆ... ಅನ್ನ ಎನ್ನುವ 'ಅನುಭಾವ' ಪಡೆದು ಕೊಂಡೆ...

ಅದೇ ರೀತಿ ಸಜ್ಜನರ ಸಂಗದಿಂದ ನಮ್ಮಲ್ಲಿರುವ ಅಜ್ಞಾನ, ದುರಿತ, ದುಮ್ಮಾನಗಳ 'ಭಾವ' ಕಾಠಿಣ್ಯತೆ ತೊಲಗಿ... ಪುಣ್ಯ, ಜ್ಞಾನ, ಮೋಕ್ಷಗಳೆಂಬ ಮೃದುತ್ವದ 'ಅನುಭಾವ' ದೊರೆಯುತ್ತದೆ.

No comments:

Post a Comment

ಜಾನಪದ ವಿಶ್ವವಿದ್ಯಾಲಯದ ಡಿಪ್ಲೋಮಾ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ ..

 ಜಾನಪದ ವಿಶ್ವವಿದ್ಯಾಲಯದ ಡಿಪ್ಲೋಮಾ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ . ಹಸೆ ಚಿತ್ತಾರ , ನಾಟಿ ವೈದ್ಯ ,ವಿವಿಧ ಜಾನಪದ ನಿಕಾಯಗಳಲ್ಲಿ ಸ್ನಾತಕೋತ್ತರ ಡಿಪ್ಲೋಮಾ ,ಡಿಪ್ಲೋಮಾ ...