ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Wednesday 23 March 2016

ಹಿಂಗೂ ಬರೀಬಹುದಾ...

ಕಚ್ಚಿದ ಇರುವೆಯ ಕಚ್ಚಲಾರೆ...
ಚುಚ್ಚಿದ ಮುಳ್ಳನು ಚುಚ್ಚಲಾರೆ..
ಸ್ವಲ್ಪ ಒಳ್ಳೆ ಹುಡುಗ ನಾನು.
ದಯೆಯೇ ಧರ್ಮ ಅಲ್ಲವೇನು..?
      -ರವಿರಾಜ ಮಾರ್ಗ.
ರವಿರಾಜ್ ಸಾಗರ್,

No comments:

Post a Comment