ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Saturday, 9 January 2016

ಶ್ ..!!
ನಾನು ಕತ್ತಲೆಗೆ ಹೆದರಿ ಓಡುವವನಲ್ಲ ..
ಜಗತ್ತೆಲ್ಲಾ  ಮಲಗಲೆಂದು
ನಾನು  ಕತ್ತಲೆಗೆ ಅವಕಾಶ ನೀಡಿ
ಓಡುತ್ತೇನೆ ಅಷ್ಟೇ ,,,
ಇಲ್ಲದಿದ್ದರೆ ನಾನು ಕತ್ತಲೆಗೆ ಹೆದರಿ ಓಡುವವನಲ್ಲ
ನಾನು ಸ್ವಯಂಬು,,
ನಾನೇ  ನಿಮ್ಮೂರ ರವಿ.
ಬಾಡದ ಗಗನ ಕುಸುಮ.

No comments:

Post a Comment

ಜಾನಪದ ವಿಶ್ವವಿದ್ಯಾಲಯದ ಡಿಪ್ಲೋಮಾ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ ..

 ಜಾನಪದ ವಿಶ್ವವಿದ್ಯಾಲಯದ ಡಿಪ್ಲೋಮಾ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ . ಹಸೆ ಚಿತ್ತಾರ , ನಾಟಿ ವೈದ್ಯ ,ವಿವಿಧ ಜಾನಪದ ನಿಕಾಯಗಳಲ್ಲಿ ಸ್ನಾತಕೋತ್ತರ ಡಿಪ್ಲೋಮಾ ,ಡಿಪ್ಲೋಮಾ ...