ಶಾಲಾ ಪಠ್ಯದಲ್ಲಿ ಮಾತ್ರ ಗಾಂಧಿ ಅವರ ಬಗ್ಗೆ ಓದಿ ಮೆಚ್ಚಿ ಕೊಂಡಿದ್ದ ನಾನು ಆವರ " ಆತ್ಮಕತೆ ,"ನನ್ನ ಸತ್ಯಾನ್ವೇಷಣೆ" ಗೋರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಅನುವಾದಿತ ಕೃತಿ ಓದಿ ಮತ್ತಷ್ಟು ಮೆಚ್ಚುಗೆ ಆಯಿತು. ಆ ನಂತರವೂ ಮತ್ತೆ ಮತ್ತೆ ಅವರ ಹಲವು ಪುಸ್ತಕಗಳಗನು ಓದಿದಾಗ ಅವರ ಗಾಂದಿತ್ವದೊಳಗಿದ್ದ ವೈರುದ್ಯಗಳು, ಅವರ ತತ್ವ ಚಿಂತನೆಗಳ ವಿರೋಧಿಗಳ ದೊಡ್ಡ ಬಣ ಬರೆದ ಕೆಲವು ಪುಸ್ತಕ ಬೇರೇಯೇ ವಿಚಾರ ಬಿತ್ತಿ ಕೆಣಕಿದವು.ನಾನು ಗಾಂಧಿ ಬಗ್ಗೆ ಅವೆಲ್ಲ ಓದಿಯೂ ಗಾಂಧಿ ಅಬಿಮಾನಿಯಾಗಿಯೇ ಉಳಿದಿರುವೆ ಆದರೂ ಕೆಲವು ಪ್ರಶ್ನೆಗಳು ಕಾಡುತ್ತಿದೆ ?
ಗಾಂದಿತ್ವದಿಂದ ದೇಶಕ್ಕೆ ಲಾಭ ಆಗಿಲ್ಲವೇ...?
ವಿಶ್ವ ಶಾಂತಿದೂತ ಎನಿಸಿದ ಅವರಿಂದ ಜಗತ್ತಿನ ಹಲವರು ಕಲಿತದ್ದು ಬಹಳ ಇದೆ. ಹಾಗಾದರೆ ಗಾಂದಿತ್ವದಿಂದ ಲಾಭ ಪಡೆದವರು ಯಾರು. .? ಬಲಪಂಥೀಯರೋ..ಎಡಪಂಥೀಯರೋ... ? ನೇಹರೂ ಅವರೊ..?
ದೀನ ದಲಿತರಿಗಾಗಿ ಎಲ್ಲಾ ತೊರೆದು ಹರಿಹರಿಜನ ಕೇರಿ ಕೇರಿಗಳಲಿ ದುಡಿದರಲ್ಲಾ ಅವರು ಅದನ್ನು ಮರೆಯಲಾದೀತೇ..?
ಅವರು ಅಂಬೇಡ್ಕರ್ ಅವರ ತತ್ವ ಚಿಂತನೆಗಳ ಕೆಲವನ್ನು ವಿರೋಧಿಸಿದ ಮಾತ್ರಕ್ಕೆ ಅವರು ದಲಿತರ ಹಿತಾಸಕ್ತಿಗೆ ದುಡಿದದ್ದನು ಕಡೆಗಣಿಲಾದೀತೇ...? ಎಡಪಂಥೀಯರೋ ..ಬಲಪಂಥೀಯರೋ ಮನ ಬಂದಂತೆ ಕೆಲ ಪುಸ್ತಕ ಬಿಡುಗಡೆ ಮಾಡಿ ಅವರ ಒಟ್ಟಾರೆ ಸೇವೆಯನ್ನು ಬೇರೆ ಬೇರೆ ರೀತಿಯಲ್ಲಿ ನೋಡಿರುವುದು ಗಮನಿಸಬೇಕು.
ಗಾಂಧಿ ರಾಮರಾಜ್ಯ ಕನಸಿನೋಂದಿಗೇ ಹಿಂದು ಧರ್ಮದ ಹಲವು ಅಂಶಗಳನ್ನು ಒಳಗೊಂಡಂತೆ ಉತ್ತಮ ಅಭಿಪ್ರಾಯ ಹೊಂದಿದ್ದರು ಎನ್ನುವುದು ಹಲವು ಸಾಸಾಕ್ಷಿ ಇವೆ. ಆದರೆ ಅಲ್ಪಸಂಖ್ಯಾತರಿಗಾಗಿಯೂ ದುಡಿದವರು. ಒಟ್ಟಾರೆ ಮಾನವತಾವಾದಿ ಆಗಿ ಬಹಳ ಶ್ರಮಿಸಿದ್ದಾರೆ.
ಇತಿಹಾಸ ಕೆದಕಿದರೆ ಅವರ ಕೆಲವು ನಿರ್ಣಯ. ಅಭಿಪ್ರಾಯ ಗಳ ಹಿಂದೆ ಯಾರದೋ ಛಾಯೆ ಇದೆ ಎನಿಸುತ್ತದೆ. ಆದರೆ ಅವರ ಒಟ್ಟು ಸೇವೆ ,ಜಗತ್ತಿಗೇ ಮಾದರಿ ಎನ್ನಬಹುದು.
ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ
- Home
- ಸಂಪಾದಕೀಯ
- ಮಕ್ಕಳು ಬರೆದ ಕತೆ /ಕವನಗಳು
- ನಮ್ಮೂರ ಸುದ್ದಿಗಳು
- ಮಕ್ಕಳ ಬರಹಗಳು
- ಬಾಲ ಸಾಧಕರು
- ಮಕ್ಕಳು ಬಿಡಿಸಿದ ಚಿತ್ರಗಳು
- ನಮ್ಮೂರ ಜಾನಪದ
- ಜ್ಞಾನ - ವಿಜ್ಞಾನ
- ಸಾಮಾನ್ಯ ಜ್ಞಾನ
- ನಮ್ಮ ಪತ್ರಿಕಾ ಅಭಿಯಾನಗಳು
- ಓದುಗರ ಓಲೆ
- ಅತಿಥಿ ಸಾಹಿತಿಗಳ ಅಂಕಣ
- ಮಕ್ಕಳ ಪುಸ್ತಕಗಳ ಪರಿಚಯ-ಆನ್ ಲೈನ್ ಬುಕ್ ಹೌಸ್
- ಶೈಕ್ಷಣಿಕ ಲೇಖನಗಳು
- ಶೈಕ್ಷಣಿಕ ಚಟುವಟಿಕೆಗಳು
- ಲಾಂಗ್ವೇಜ್ ಕಾರ್ನರ್
- 1ರಿಂದ -puc ತರಗತಿ ಈ ಶಾಲೆ
- ನನ್ನ ಶೈಕ್ಷಣಿಕ ವೀಡಿಯೋಗಳು
- ಸಾರ್ವಜನಿಕ ಶಿಕ್ಷಣ ಇಲಾಖೆ
- ಹಿಂದಿನ ಸಂಚಿಕೆಗಳು ಮತ್ತು ಪತ್ರಿಕೆ ಕುರಿತು ಮಾಧ್ಯಮ ವರದಿ ...
- ನಮ್ಮ ಕುರಿತು ಫೋಟೋ ಗ್ಯಾಲರಿ
- ಅಂಕಣ ಬರಹ- ಕನಸುಗಳೂರ ಶ್ರಮಿಕ
- ಆನ್ಲೈನ್ ಪುಸ್ತಕ ಮಳಿಗೆಗಳು
- ಪಿಡಿಎಫ್ ಪುಸ್ತಕಗಳು.
- Ravichandra
- ಆನ್ಲೈನ್ ಪಾಠಗಳು - ದೀಕ್ಷಾ ಪೊರ್ಟಲ್
- ಇನ್ನೋವೇಟಿವ್ ಎಜ್ಯುಕೇಶನ್
Monday 18 January 2016
ಗಾಂಧೀಜಿಯ ಗಾಂದಿತ್ವದಿಂದ ಲಾಭ ಪಡೆದವರಾರು
Subscribe to:
Post Comments (Atom)
-
ಚಿಕ್ಕಂದಿನಲ್ಲಿ ನಮಗೆ ಬರುತ್ತಿದ್ದ, ನಾವೆಲ್ಲಾ ಹಾಡುತ್ತಿದ್ದ ಮರೆಯಲಾಗದ ಪದ್ಯಗಳು.. ಇವುಗಳಲ್ಲಿ ನಿಮಗೆಷ್ಟು ಗೊತ್ತು.. ತಿಳಿಸಿ..* ❤️❤️❤️...
-
ಈ ಲಿಂಕ್ ಕ್ಲಿಕ್ ಮಾಡಿ ನಿಮ್ಮ ಶಾಲಾಮಾಹಿತಿ ಸಲ್ಲಿಸಿ. ಈ ಮೇಲಿನ ಲಿಂಕ್ ಮಾಡಿ ಬೇಡಿಕೆ ಮಾಹಿತಿ ಸಲ್ಲಿಸಲು ಕೋರುವೆವು.
-
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸುಳ್ಳೂರು ಶಾಲಾ ಮಕ್ಕಳ ಮಂತ್ರಿಮಂಡಲದಿಂದ ಶಾಲೆಯಲ್ಲಿ ಆಟದ ಮೈದಾನ, ವಿವಿಧ ಕ್ರೀಡಾಂಗಣ, ಶಾಲಾ ಪ್ರಾರ್ಥನ ಅಂಕಣದಲ್ಲಿ ಸಿಮೆಂಟ್ ಬ್ರಿಕ್...
No comments:
Post a Comment