ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Sunday 20 September 2020

ಮೂರನೇ ತರಗತಿಯಲ್ಲಿ ರಾಷ್ಟ್ರ ಮಟ್ಟದ ಸಾಧನೆ ಮಾಡಿದ ಮಹಾಲಕ್ಷ್ಮಿ ಕುರಿತು ಸಾಕ್ಷ್ಯಚಿತ್ರ ವೀಕ್ಷಿಸಿ

ಈ ಮೇಲಿನ ಲಿಂಕ್ ಕ್ಲಿಕ್ ಮಾಡಿ.

 *ಸರ್ಕಾರಿ ಶಾಲೆಯ ಗ್ರಾಮೀಣ ಪ್ರತಿಭೆ ಮಹಾಲಕ್ಷ್ಮಿ*ಕುರಿತು ಸಾಕ್ಷಚಿತ್ರ. 

ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ

ಮಕ್ಕಳ ಮಂದಾರ ಪತ್ರಿಕಾ ಬಳಗದ ಪ್ರಸ್ತುತಿ ಯೊಂದಿಗೆ

ಬಾಲ ಸಾಧಕಿ ಮಹಾಲಕ್ಷ್ಮಿಯ ಸಾಕ್ಷಚಿತ್ರ ನಿರ್ಮಾಣ

ವೀಕ್ಷಿಸಿ ಪ್ರೋತ್ಸಾಹಿಸಿ.


ಏಳನೇ ವಯಸ್ಸಿಗೆ ರಾಜ್ಯ, ರಾಷ್ಟ್ರ ಮಟ್ಟದ ಸಾಧನೆ ಮಾಡಿದ ಪುಟ್ಟ ಬಾಲಕಿಯ ಸಾಧನೆಯ ಪಯಣ ನೋಡಿ.
ತೆಲುಗು ಮತ್ತು ಕನ್ನಡ ಚಾನೆಲ್ ಗಳಲ್ಲಿ ಡ್ಯಾನ್ಸ್ ಶೋಗಳಲ್ಲಿ  ಜನ ಮನ ಗೆದ್ದು ವಿನ್ನರ್ ಆದ  ಮಲೆನಾಡಿನ ಮಹಾಲಕ್ಷ್ಮಿ ಕುರಿತಾದ ಸಾಕ್ಷಚಿತ್ರ ಬಿಡುಗಡೆ ಆಗಿದೆ ವೀಕ್ಷಿಸಿ. ನಿಮ್ಮ ಮಕ್ಕಳಿಗೆ ತಪ್ಪದೆ ತೋರಿಸಿ. ಪ್ರೋತ್ಸಾಹಿಸಿ. ಶೇರ್ ಮಾಡಿ.

ನಿಮ್ಮ 
ರವಿರಾಜ್ ಸಾಗರ್
,9980952630

No comments:

Post a Comment