ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ
- Home
- ಸಂಪಾದಕೀಯ
- ಮಕ್ಕಳು ಬರೆದ ಕತೆ /ಕವನಗಳು
- ನಮ್ಮೂರ ಸುದ್ದಿಗಳು
- ಮಕ್ಕಳ ಬರಹಗಳು
- ಬಾಲ ಸಾಧಕರು
- ಮಕ್ಕಳು ಬಿಡಿಸಿದ ಚಿತ್ರಗಳು
- ನಮ್ಮೂರ ಜಾನಪದ
- ಜ್ಞಾನ - ವಿಜ್ಞಾನ
- ಸಾಮಾನ್ಯ ಜ್ಞಾನ
- ನಮ್ಮ ಪತ್ರಿಕಾ ಅಭಿಯಾನಗಳು
- ಓದುಗರ ಓಲೆ
- ಅತಿಥಿ ಸಾಹಿತಿಗಳ ಅಂಕಣ
- ಮಕ್ಕಳ ಪುಸ್ತಕಗಳ ಪರಿಚಯ-ಆನ್ ಲೈನ್ ಬುಕ್ ಹೌಸ್
- ಶೈಕ್ಷಣಿಕ ಲೇಖನಗಳು
- ಶೈಕ್ಷಣಿಕ ಚಟುವಟಿಕೆಗಳು
- ಲಾಂಗ್ವೇಜ್ ಕಾರ್ನರ್
- 1ರಿಂದ -puc ತರಗತಿ ಈ ಶಾಲೆ
- ನನ್ನ ಶೈಕ್ಷಣಿಕ ವೀಡಿಯೋಗಳು
- ಸಾರ್ವಜನಿಕ ಶಿಕ್ಷಣ ಇಲಾಖೆ
- ಹಿಂದಿನ ಸಂಚಿಕೆಗಳು ಮತ್ತು ಪತ್ರಿಕೆ ಕುರಿತು ಮಾಧ್ಯಮ ವರದಿ ...
- ನಮ್ಮ ಕುರಿತು ಫೋಟೋ ಗ್ಯಾಲರಿ
- ಅಂಕಣ ಬರಹ- ಕನಸುಗಳೂರ ಶ್ರಮಿಕ
- ಆನ್ಲೈನ್ ಪುಸ್ತಕ ಮಳಿಗೆಗಳು
- ಪಿಡಿಎಫ್ ಪುಸ್ತಕಗಳು.
- Ravichandra
- ಆನ್ಲೈನ್ ಪಾಠಗಳು - ದೀಕ್ಷಾ ಪೊರ್ಟಲ್
- ಇನ್ನೋವೇಟಿವ್ ಎಜ್ಯುಕೇಶನ್
Friday 7 October 2016
ಅಮುಕ್ತ
ಅಮುಕ್ತ....
ತಾಯಿ ಗೂಡು ತೊರೆದು
ಬಾನಿಗೆ ಹಾರಿದ ಹಕ್ಕಿಗೆ
ಮತ್ತೆಂದೂ ತಾಯಗೂಡೇ ಹಿತವೆನಿಸದೇ.?
ಎಲ್ಲ ತೊರೆದ ಸನ್ಯಾಸಿ ಮಠದೊಳಗೆ ಮಿನುಗುವ ಹಣ ಹೆಣ್ಣಿಗೆ ಸೋಲದೆ ಹೇಗಿರುವನು....?
ಸತ್ಯ,ನಿಷ್ಠೆ, ಪ್ರಾಮಾಣಿಕ ತೆ ಬೋದಿಸಿ ಗೆದ್ದ
ರಾಜಕಾರಣಿ ಮುಕ್ತವಾಗಿ ಉಳಿದಾನೆಯೇ..?
ಬುದ್ದ ಬಸವ ಏಸು ಮಹಮದ್ ....ಅದೆಷ್ಟು ಜನ ಬಂದು ಅದೆಷ್ಟು ಧರ್ಮ ಚಳುವಳಿ ಮಾಡಿಹೋದರೂ....
ಜನ ಸ್ವಾರ್ಥ ಗಡಿ ಮುಕ್ತರಾದರೇ..?
ಜಗದ ತುಂಬಾ ಗುಡಿ ಚರ್ಚು ಮಸೀದಿ ಎದ್ದವಾದರೂ .ನ್ಯಾಯ. ನೀತಿ
ಸಹಬಾಳ್ವೆ , ಶಾಂತಿ ನೆಲೆಸೀತೇ..?
ಹೇ...ಬುಧ್ಧ... ನಿಜ. ಹೇಳು....
ನಿನಗೆ ಮತ್ತೆಂದೂ ಸಂಸಾರ ಭವ ಬಂಧನದಲಿ ಅದೇನೋ..... ಇದೆ ;
ಎಂದು ಮತ್ತೆಂದೂ
ಅನಿಸಲೇ ಇಲ್ಲವೇ..?
ಬದುಕಿ ಸಾದಿಸುವಾಸೆಯಿಲ್ಲದ
ದೇಹ ಬದುಕುವುದೇಕೆ...?
ಮುಕ್ತಿಗಾಗಿ ಹಂಬಲಿಸಿ ಮನುಜ ಏನೆಲ್ಲ ಮಾಡಿದರೂ ಏನಾಗಿಹನಿಂದು...?
ನರಗುಣವ ಹರನಿಗೂ ಬದಲಿಸಲಾಗಲಿಲ್ಲ
ಜಗವನ್ನೇ ನರ ಬದಲಾಯಿಸಿಹನು.
ರವಿರಾಜ್ ಸಾಗರ್..
Subscribe to:
Post Comments (Atom)
-
ಚಿಕ್ಕಂದಿನಲ್ಲಿ ನಮಗೆ ಬರುತ್ತಿದ್ದ, ನಾವೆಲ್ಲಾ ಹಾಡುತ್ತಿದ್ದ ಮರೆಯಲಾಗದ ಪದ್ಯಗಳು.. ಇವುಗಳಲ್ಲಿ ನಿಮಗೆಷ್ಟು ಗೊತ್ತು.. ತಿಳಿಸಿ..* ❤️❤️❤️...
-
ಈ ಲಿಂಕ್ ಕ್ಲಿಕ್ ಮಾಡಿ ನಿಮ್ಮ ಶಾಲಾಮಾಹಿತಿ ಸಲ್ಲಿಸಿ. ಈ ಮೇಲಿನ ಲಿಂಕ್ ಮಾಡಿ ಬೇಡಿಕೆ ಮಾಹಿತಿ ಸಲ್ಲಿಸಲು ಕೋರುವೆವು.
-
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸುಳ್ಳೂರು ಶಾಲಾ ಮಕ್ಕಳ ಮಂತ್ರಿಮಂಡಲದಿಂದ ಶಾಲೆಯಲ್ಲಿ ಆಟದ ಮೈದಾನ, ವಿವಿಧ ಕ್ರೀಡಾಂಗಣ, ಶಾಲಾ ಪ್ರಾರ್ಥನ ಅಂಕಣದಲ್ಲಿ ಸಿಮೆಂಟ್ ಬ್ರಿಕ್...
No comments:
Post a Comment