ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ
- Home
- ಸಂಪಾದಕೀಯ
- ಮಕ್ಕಳು ಬರೆದ ಕತೆ /ಕವನಗಳು
- ನಮ್ಮೂರ ಸುದ್ದಿಗಳು
- ಮಕ್ಕಳ ಬರಹಗಳು
- ಬಾಲ ಸಾಧಕರು
- ಮಕ್ಕಳು ಬಿಡಿಸಿದ ಚಿತ್ರಗಳು
- ನಮ್ಮೂರ ಜಾನಪದ
- ಜ್ಞಾನ - ವಿಜ್ಞಾನ
- ಸಾಮಾನ್ಯ ಜ್ಞಾನ
- ನಮ್ಮ ಪತ್ರಿಕಾ ಅಭಿಯಾನಗಳು
- ಓದುಗರ ಓಲೆ
- ಅತಿಥಿ ಸಾಹಿತಿಗಳ ಅಂಕಣ
- ಮಕ್ಕಳ ಪುಸ್ತಕಗಳ ಪರಿಚಯ-ಆನ್ ಲೈನ್ ಬುಕ್ ಹೌಸ್
- ಶೈಕ್ಷಣಿಕ ಲೇಖನಗಳು
- ಶೈಕ್ಷಣಿಕ ಚಟುವಟಿಕೆಗಳು
- ಲಾಂಗ್ವೇಜ್ ಕಾರ್ನರ್
- 1ರಿಂದ -puc ತರಗತಿ ಈ ಶಾಲೆ
- ನನ್ನ ಶೈಕ್ಷಣಿಕ ವೀಡಿಯೋಗಳು
- ಸಾರ್ವಜನಿಕ ಶಿಕ್ಷಣ ಇಲಾಖೆ
- ಹಿಂದಿನ ಸಂಚಿಕೆಗಳು ಮತ್ತು ಪತ್ರಿಕೆ ಕುರಿತು ಮಾಧ್ಯಮ ವರದಿ ...
- ನಮ್ಮ ಕುರಿತು ಫೋಟೋ ಗ್ಯಾಲರಿ
- ಅಂಕಣ ಬರಹ- ಕನಸುಗಳೂರ ಶ್ರಮಿಕ
- ಆನ್ಲೈನ್ ಪುಸ್ತಕ ಮಳಿಗೆಗಳು
- ಪಿಡಿಎಫ್ ಪುಸ್ತಕಗಳು.
- Ravichandra
- ಆನ್ಲೈನ್ ಪಾಠಗಳು - ದೀಕ್ಷಾ ಪೊರ್ಟಲ್
- ಇನ್ನೋವೇಟಿವ್ ಎಜ್ಯುಕೇಶನ್
Tuesday 9 May 2017
ರಿಯಲ್ ಕನಸು
ರೀಯಲ್ ಕನಸು
ಆರಾಮಾಗಿ ರೈಲಲ್ಲಿ ಕುಂತಿದ್ದೆ... ಟಿಕೆಟ್ ತಗೊಳ್ಳಿ ಅಂದ ಒಬ್ಬ. ಏನ್ರಿ ಇದು...? ಟಿಕೆಟ್ ತಗೊಂಡೆ ಹತ್ತಿರೋದು... ಮತ್ತ್ಯಾವ ಟಿಕೆಟ್ ಅಂದೆ.
ಪ್ರಯಾಣ ಮಾಡೋಕೆ ತಗೊಂಡಿದೀರಿ... ಆರಾಮಾಗಿ ಪ್ರಯಾಣ ಮಾಡಬೇಕು ಅಂದ್ರೆ ನಮ್ಮ್ ಟಿಕೆಟ್ ತಗೊಂಡು ಸಹಕರಿಸಿ ಇಲ್ಲಾಂದ್ರೆ ರೈಲ್ ಎಲ್ಲಿ ನಿಲ್ಲುತ್ತೋ ಗೊತ್ತಿಲ್ಲ...
ಅಲ್ಲ ರಿ...ತಾಲೂಕ್ ಆಫೀಸ್ .ಕೃಷಿ ಆಫೀಸ್ ಕಂದಾಯ ಇಲಾಖೆ ಎಲ್ಲ ಇಲಾಖೆ ಕ್ಲರ್ಕ್ ಇಂದಾ ಅಧಿಕಾರಿಗೂ ಒಂದಿಷ್ಟು ಕೊಟ್ಟು ಬರ್ತಿರಿ..ಶಾಲೆಲಿ ಕೇಳಿದಷ್ಟು ಪೀಜು ಕೊಡ್ತೀರಿ...ಅಸ್ಪತ್ರೆಲು ಕೇಳಿದಷ್ಟು ಕೊಡ್ತೀರಿ...
ನಮ್ ರೈಲಲ್ಲಿ ಸುಖಾವಾಗಿ ಪ್ರಯಾಣ ಮಾಡೋ ನೀವು ಏನು ಕೊಡದೆ ಹೋಗ್ತೀರಿ ಅದಕೆ ರೈಲು ಹಳಿ ತಪ್ಪುತ್ತಾವೆ.. ಎಚ್ಚರ .. ತೆಗಿರಿ ಚಿಲ್ಲರೆ ...!!
ಒಮ್ಮೆಲೇ ಶಾಕಾಗಿ ಕಣ್ ಬಿಟ್ಟೆ. .!!
ನಂಬರ್ ಒನ್ ಬ್ರಷ್ಟಾಚಾರದ ರಾಜ್ಯದಲ್ಲಿ ಸದ್ಯ ಬಸ್ನಲ್ಲಿ ಪ್ರಾಯಣ ಮಾಡ್ತಾ ಇದ್ದೆ... ಹಾಡು ಹಗಲೇ ಈ ಕನಸು ಯಾಕೆ ಬಿತ್ತೋ ಗೊತ್ತಿಲ್ಲ..
ಮುಂದೆ ಹೀಗೂ ಭ್ರಷ್ಟ ಚಾರ ಹಬ್ಬಬಹುದೇ ಅಂತಾ ನೆನೆದು ಕಿಟಕಿ ಇಣುಕಿದೆ... ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣ ಹೋರಾಟದಲ್ಲು ದೊಡ್ಡ ದೊಡ್ಡ ರಾಜಕಾರಣಿಗಳಿದ್ದರು .ಜೊತೆಗೆ ಅವರಿಗೆ ಕಿಕ್ ಬ್ಯಾಕ್ ನೀಡೋ ಗುತ್ತಿಗೆದಾರರು ಇದ್ದರು..!!
Subscribe to:
Post Comments (Atom)
-
ಚಿಕ್ಕಂದಿನಲ್ಲಿ ನಮಗೆ ಬರುತ್ತಿದ್ದ, ನಾವೆಲ್ಲಾ ಹಾಡುತ್ತಿದ್ದ ಮರೆಯಲಾಗದ ಪದ್ಯಗಳು.. ಇವುಗಳಲ್ಲಿ ನಿಮಗೆಷ್ಟು ಗೊತ್ತು.. ತಿಳಿಸಿ..* ❤️❤️❤️...
-
ಈ ಲಿಂಕ್ ಕ್ಲಿಕ್ ಮಾಡಿ ನಿಮ್ಮ ಶಾಲಾಮಾಹಿತಿ ಸಲ್ಲಿಸಿ. ಈ ಮೇಲಿನ ಲಿಂಕ್ ಮಾಡಿ ಬೇಡಿಕೆ ಮಾಹಿತಿ ಸಲ್ಲಿಸಲು ಕೋರುವೆವು.
-
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸುಳ್ಳೂರು ಶಾಲಾ ಮಕ್ಕಳ ಮಂತ್ರಿಮಂಡಲದಿಂದ ಶಾಲೆಯಲ್ಲಿ ಆಟದ ಮೈದಾನ, ವಿವಿಧ ಕ್ರೀಡಾಂಗಣ, ಶಾಲಾ ಪ್ರಾರ್ಥನ ಅಂಕಣದಲ್ಲಿ ಸಿಮೆಂಟ್ ಬ್ರಿಕ್...
No comments:
Post a Comment