ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Friday, 13 May 2016

ನಿಸರ್ಗ ನಿಯಮ

ನಿಸರ್ಗ ನಿಯಮ ಕೋಗಿಲೆಯೊಂದು ಕರೆದಿದೆ ಕೂಗಿ ಹಾಡಲು ತನ್ನೊಂದಿಗೆ ವಯ್ಯಾರದ ನವಿಲು ಕೈಹಿಡಿದೆಳೆದಿದೆ ಕುಣಿಯಲು ಜೂತೆಯಾಗಿದೆ. ಮಲ್ಲಿಗೆ ಮೆಲ್ಲಗೆ ಮಾತಿಗೆಳೆದಿದೆ ಸುಗಂಧವಾ ಹರಡಲೂ ಜೋಗದಿ ದುಮುಕುತ ಶರಾವತಿ ಕರೆದಳು ಸಾಗರವಾ ಸೇರಲೂ ಕತ್ತಲ ಕರಗಿಸೋ ಜ್ಯೋತಿ ಸೆಳೆದಳು ಶೃಂಗಾರ ಸಡಗರ ಸಮಯದ ಸಾಕ್ಷಿಗೇ; ಸಂತಸ ಹಂಚಿ ಸುಂದರ ಬದುಕು ಎನ್ನುವ ನಿಸರ್ಗ ನಿಯಮವೇ ಚೆಂದ ಒಣ ವೇದಾಂತ ಕಿವಿಗೂ ಹಿತವಲ್ಲ.. ಆಸೆಗಳೂರಲಿ ಅಲೆದರೆ ತಪ್ಪಲ್ಲ. ಸಂತಸ ಹಂಚಿರಿ ಧರೆಯೆಲ್ಲ.. # ರವಿರಾಜ್ ಸಾಗರ್

No comments:

Post a Comment

ಜಾನಪದ ವಿಶ್ವವಿದ್ಯಾಲಯದ ಡಿಪ್ಲೋಮಾ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ ..

 ಜಾನಪದ ವಿಶ್ವವಿದ್ಯಾಲಯದ ಡಿಪ್ಲೋಮಾ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ . ಹಸೆ ಚಿತ್ತಾರ , ನಾಟಿ ವೈದ್ಯ ,ವಿವಿಧ ಜಾನಪದ ನಿಕಾಯಗಳಲ್ಲಿ ಸ್ನಾತಕೋತ್ತರ ಡಿಪ್ಲೋಮಾ ,ಡಿಪ್ಲೋಮಾ ...