ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ
- Home
- ಸಂಪಾದಕೀಯ
- ಮಕ್ಕಳು ಬರೆದ ಕತೆ /ಕವನಗಳು
- ನಮ್ಮೂರ ಸುದ್ದಿಗಳು
- ಮಕ್ಕಳ ಬರಹಗಳು
- ಬಾಲ ಸಾಧಕರು
- ಮಕ್ಕಳು ಬಿಡಿಸಿದ ಚಿತ್ರಗಳು
- ನಮ್ಮೂರ ಜಾನಪದ
- ಜ್ಞಾನ - ವಿಜ್ಞಾನ
- ಸಾಮಾನ್ಯ ಜ್ಞಾನ
- ನಮ್ಮ ಪತ್ರಿಕಾ ಅಭಿಯಾನಗಳು
- ಓದುಗರ ಓಲೆ
- ಅತಿಥಿ ಸಾಹಿತಿಗಳ ಅಂಕಣ
- ಮಕ್ಕಳ ಪುಸ್ತಕಗಳ ಪರಿಚಯ-ಆನ್ ಲೈನ್ ಬುಕ್ ಹೌಸ್
- ಶೈಕ್ಷಣಿಕ ಲೇಖನಗಳು
- ಶೈಕ್ಷಣಿಕ ಚಟುವಟಿಕೆಗಳು
- ಲಾಂಗ್ವೇಜ್ ಕಾರ್ನರ್
- 1ರಿಂದ -puc ತರಗತಿ ಈ ಶಾಲೆ
- ನನ್ನ ಶೈಕ್ಷಣಿಕ ವೀಡಿಯೋಗಳು
- ಸಾರ್ವಜನಿಕ ಶಿಕ್ಷಣ ಇಲಾಖೆ
- ಹಿಂದಿನ ಸಂಚಿಕೆಗಳು ಮತ್ತು ಪತ್ರಿಕೆ ಕುರಿತು ಮಾಧ್ಯಮ ವರದಿ ...
- ನಮ್ಮ ಕುರಿತು ಫೋಟೋ ಗ್ಯಾಲರಿ
- ಅಂಕಣ ಬರಹ- ಕನಸುಗಳೂರ ಶ್ರಮಿಕ
- ಆನ್ಲೈನ್ ಪುಸ್ತಕ ಮಳಿಗೆಗಳು
- ಪಿಡಿಎಫ್ ಪುಸ್ತಕಗಳು.
- Ravichandra
- ಆನ್ಲೈನ್ ಪಾಠಗಳು - ದೀಕ್ಷಾ ಪೊರ್ಟಲ್
- ಇನ್ನೋವೇಟಿವ್ ಎಜ್ಯುಕೇಶನ್
Monday 11 February 2019
ಕವಿತೆಯಾಗದ ಸಾಲ್ಗಳು
ಕವಿತೆಯಾಗದ ಸಾಲುಗಳು....ಪದ ಪುಂಜದ ಪದಗಳಿಗೆಲ್ಲ ಪ್ರೀತಿಯ ನಮನಗಳು. ಜಗದ ಕಾವ್ಯ ಲೋಕದಲ್ಲಿ ಅವಿತು ಕುಳಿತಕನಸುಗಾರನೇ ಭ್ರಮಲೋಕದ ಆದರ್ಶ ಪದಗಳೆಲ್ಲಯಾವ ಪಕ್ಷಕ್ಕೂ ಬೇಕೆನಿಸದೆ ಪಕ್ಷಾತೀತವಾಗಿ ಉಳಿಯಬೇಕಾದ ಅನಿವಾರ್ಯತೆಯ ಗೊಂದಲದ ಗೂಡಲ್ಲಿ ಯಾವ ಮೊಟ್ಟೆಯಿಟ್ಟು ಇನ್ಯಾವ ಮರಿ ತೆಗೆಯುವೆಯೋ ತಿಳಿಯೇ..ಹರಿತ ಲೇಖನಿ ಒಂಟಿಯಾಗಿಕಕ್ಕಲು ಇಂಕಿಲ್ಲದೆ ಸಾಯುವ ಅಪಾಯವೇನು ಇಲ್ಲ..ಗೀಚಲು ಚಡಪಡಿಸುವ ಚಿಂತಕರ ಬಾಯಿ ಬೆರಳು ಖಾಲಿ ಹಾಳೆ ಹೊದ್ದು ಎಚ್ಚರದಿಂದಲೇ ತೂಕಡಿಸುತ್ತ ಕುಂತಿವೆ.ಯಾವ ಪದವೋ... ಯಾವ ನುಡಿಗಟ್ಟೋ...ಹಸಿದ ಹೊಟ್ಟೆಗೆ ಅನ್ನ ಹಾಕಲಾಗದ ಖಾಲಿ ವೃತ್ತಿಯ ಕವಿ ಏಸು ಗೀಚಿ ಏಸು ಜನಗಳ ಬದಲಿಸಿ ಬಿಡುವೆಯೋ ಎಂದುಖಾಲಿ ಹಾಳೆಯ ಭಾರ ಹೊತ್ತ ಪ್ಯಾಡು ಪ್ರಶ್ನಿಸುವ ಮಟ್ಟ ತಲುಪಿದ್ದು ಯಾರಿಂದ ಹೇಳಿ...?ಇನ್ನೂ ಸಾಕ್ಷಿ ಬೇಕೇ..ಕವಿ ಕೊಟ್ಟ ಸಾಲಕ್ಕೆ ಚಕ್ರಬಡ್ಡಿಯೂ ಮೀಟರ್ ಬಡ್ಡಿಯೂ ವಸೂಲಾಗಿದೆಯೆಂದು ಹೇಳಲಿಕ್ಕೆ..ರವಿರಾಜ್ ಸಾಗರ್.ಮಂಡಗಳಲೆ.
Subscribe to:
Post Comments (Atom)
-
ಚಿಕ್ಕಂದಿನಲ್ಲಿ ನಮಗೆ ಬರುತ್ತಿದ್ದ, ನಾವೆಲ್ಲಾ ಹಾಡುತ್ತಿದ್ದ ಮರೆಯಲಾಗದ ಪದ್ಯಗಳು.. ಇವುಗಳಲ್ಲಿ ನಿಮಗೆಷ್ಟು ಗೊತ್ತು.. ತಿಳಿಸಿ..* ❤️❤️❤️...
-
ಈ ಲಿಂಕ್ ಕ್ಲಿಕ್ ಮಾಡಿ ನಿಮ್ಮ ಶಾಲಾಮಾಹಿತಿ ಸಲ್ಲಿಸಿ. ಈ ಮೇಲಿನ ಲಿಂಕ್ ಮಾಡಿ ಬೇಡಿಕೆ ಮಾಹಿತಿ ಸಲ್ಲಿಸಲು ಕೋರುವೆವು.
-
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸುಳ್ಳೂರು ಶಾಲಾ ಮಕ್ಕಳ ಮಂತ್ರಿಮಂಡಲದಿಂದ ಶಾಲೆಯಲ್ಲಿ ಆಟದ ಮೈದಾನ, ವಿವಿಧ ಕ್ರೀಡಾಂಗಣ, ಶಾಲಾ ಪ್ರಾರ್ಥನ ಅಂಕಣದಲ್ಲಿ ಸಿಮೆಂಟ್ ಬ್ರಿಕ್...
No comments:
Post a Comment