ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Sunday 6 November 2016

ಕನ್ನಡಮ್ಮನ ಅಳಲು ಕವನಕೆ ಪ್ರಥಮ ಬಹುಮಾನ ಮಾನಸ ಬಳಗದಿಂದ

ನನ್ನ ಕವನ "ಕನ್ನಡಮ್ಮನ ಅಳಲು" ಗೆ ಮಾನಸ ಪತ್ರಿಕಾ ಬಳಗ ಪ್ರಥಮ ಬಹುಮಾನಕೆ ಆಯ್ಕೆ ಮಾಡಿ ಪ್ರಶಸ್ತಿ ನೀಡಿ ಸನ್ಮಾನಿಸಿದ್ದೂ ಅಲ್ಲದೆ ಬಿಜಾಪುರದ ರಾಜ್ಯ ಮಟ್ಟದ ಕವಿಗೋಷ್ಠಿಗೂ ಆಯ್ಕೆ ಮಾಡಿದ  ಸಂಪಾದಕರಾದ ganesh kodur .ಅವರ ದಂಪತಿಗಳು  ಸಾಹಿತ್ಯ ಕೃಷಿ ಬದ್ದತೆ ಹೆಚ್ಚಿಸಿ ಪ್ರೋತ್ಸಾಹಿಸಿದಾರೆ .ಸಾಹಿತ್ಯ ಪರಿಷತ್ತಿನ ಸೀಟಿಗಾಗಿಯೇ ಇರುವವರ ನಡುವೆ ಯುವ ಸಾಹಿತಿಗಳನು ಸದಾ ಪೋಷಿಸುವ ಗಣೇಶ್ ಕೋಡೂರ್ ಅವರ ಕಾರ್ಯ ಶ್ಲಾಘನೀಯ. ನಾವು ಅವರಿಗೆ ಅಬಾರಿ. Pramod kumar pattar ಅವರೂ ತಮ್ಮ ಮನ್ವಂತರ ಟ್ರಸ್ಟ್.ಹಾಗೂ ಕೋಡೂರರ  ಬೆನಕ ಬುಕ್ಸ ಬ್ಯಾಂಕ್  ಈ ಕಾರ್ಯಕ್ರಮ ಹಲವು ಅಚ್ಚರಿಯೊಂದಿಗೆ ಅಚ್ಚುಕಟ್ಟಾಗಿ  ನಿರ್ವಹಿಸಿದ್ದು  ವಿಶೇಷ.

No comments:

Post a Comment