1 .ದಿಗಿಲು. ..!
..........
ತೆರೆದಿದೆ ಬಯಕೆಯ ಬಾಗಿಲು
ಸೆಳೆಯುತಿದೆ ತಾರೆಗಳ ಮುಗಿಲು
ಕೆಣಕುತಿದೆ ಕಣ್ಣೊಳಗೆ...
ಆಸೆಯ ಕಡಲು
.... ಕ್ಷಮಿಸಿ ..!
ಎಲ್ಲ ಹೇಳಲು
ಕೊಂಚ ದಿಗಿಲು. .!
ಜಾಲದೊಳಗೆ ಜಾಲಿ ನಾನು
ಜಾರಿ ಬೀಳುವ ಮುನ್ನ
ಜಿಗಿದು ಮಬ್ಬು ಕೊಡವಿದೆ.
ಬುದ್ಧಿ ಹೇಳಿದೆ
ಮನಸಿಗೆ...!
..........
ತೆರೆದಿದೆ ಬಯಕೆಯ ಬಾಗಿಲು
ಸೆಳೆಯುತಿದೆ ತಾರೆಗಳ ಮುಗಿಲು
ಕೆಣಕುತಿದೆ ಕಣ್ಣೊಳಗೆ...
ಆಸೆಯ ಕಡಲು
.... ಕ್ಷಮಿಸಿ ..!
ಎಲ್ಲ ಹೇಳಲು
ಕೊಂಚ ದಿಗಿಲು. .!
ಜಾಲದೊಳಗೆ ಜಾಲಿ ನಾನು
ಜಾರಿ ಬೀಳುವ ಮುನ್ನ
ಜಿಗಿದು ಮಬ್ಬು ಕೊಡವಿದೆ.
ಬುದ್ಧಿ ಹೇಳಿದೆ
ಮನಸಿಗೆ...!
( ಇನ್ನೂ ಇದೆ. . "ಹೇಳಲಾರೆ ಕಾರಣ. ".. ಬಾವ ಸಂಕಲನದಿಂದ ನಿಮಗಾ..
2. ಛಲ. .ಫಲ. ..
..................
ಏಸೊಂದು ಕನಸುಗಳೊಂದಿಗೆ ಈಜಿದೆ....
ಆಕಾಶವ ಮುಟ್ಟಿ ಬಿಡಲೆಂದು
ಅವಕಾಶಗಳ ಸೃಷ್ಟಿಸಿಕೊಂಡು ...
ಕನಸುಗಳ ಮುಂಗಾರಲಿ ವರ್ಷವಿಡೀ ನೆನೆದೆ.
ಶ್ರಮದ ವೃಕ್ಷದಡಿ
ಛಲ ನನ್ನದು...
ಫಲ ... ಪರಿಣಾಮದ ಚಿಂತೆಯಿಲ್ಲ..!
ಗೆಲ್ಲುವ ಹಂಬಲ...ಚಫಲ...
ಹೂಮಾಲೆಯೂ ಇದೆ.
..................
ಏಸೊಂದು ಕನಸುಗಳೊಂದಿಗೆ ಈಜಿದೆ....
ಆಕಾಶವ ಮುಟ್ಟಿ ಬಿಡಲೆಂದು
ಅವಕಾಶಗಳ ಸೃಷ್ಟಿಸಿಕೊಂಡು ...
ಕನಸುಗಳ ಮುಂಗಾರಲಿ ವರ್ಷವಿಡೀ ನೆನೆದೆ.
ಶ್ರಮದ ವೃಕ್ಷದಡಿ
ಛಲ ನನ್ನದು...
ಫಲ ... ಪರಿಣಾಮದ ಚಿಂತೆಯಿಲ್ಲ..!
ಗೆಲ್ಲುವ ಹಂಬಲ...ಚಫಲ...
ಹೂಮಾಲೆಯೂ ಇದೆ.
3.ನನ್ನ ಪ್ರೇಮ ಪತ್ರ
ಎಣಿಸಿರಲಿಲ್ಲ ನಾನು...
ನನ್ನ ಪ್ರೇಮ ಪತ್ರಕೆ
ಕಣ್ಣೀರ ಉತ್ತರ ಸಿಗಬಹುದೆಂದು...!
ಕಾರಣ ಕೇಳಿದರೆ ಅವಳಂದಳು...
ಕಣ್ಣೀರಲ್ಲ... ಪನೀರಿದು......
ನನಗೀಗ ನಿನ್ನದು
ನೂರನೆಯ ಪ್ರೇಮ ಪತ್ರ. ....!
ಅಂದಾಗ ಜೋಗ ಜಲಧಾರೆ ಹರಿಯಿತು
ನನ್ನ ಕಣ್ಣಲ್ಲಿ. .,!
ನನ್ನ ಪ್ರೇಮ ಪತ್ರಕೆ
ಕಣ್ಣೀರ ಉತ್ತರ ಸಿಗಬಹುದೆಂದು...!
ಕಾರಣ ಕೇಳಿದರೆ ಅವಳಂದಳು...
ಕಣ್ಣೀರಲ್ಲ... ಪನೀರಿದು......
ನನಗೀಗ ನಿನ್ನದು
ನೂರನೆಯ ಪ್ರೇಮ ಪತ್ರ. ....!
ಅಂದಾಗ ಜೋಗ ಜಲಧಾರೆ ಹರಿಯಿತು
ನನ್ನ ಕಣ್ಣಲ್ಲಿ. .,!
No comments:
Post a Comment