ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Saturday 20 March 2021

ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ ವತಿಯಿಂದ ವಿವಿಧ ದತ್ತಿ ಪುರಸ್ಕಾರಕ್ಕೆ ಆಹ್ವಾನ

ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ.

1.ಕೊಡಕ್ಕಲ್ ಶಿವಪ್ರಸಾದ್   ಪುರಸ್ಕಾರಕ್ಕೆ ಅರ್ಜಿ ಆಹ್ವಾನ
2.ಎಸ್. ಮಾಲತಿ ಸಾಗರ್ ಪುರಸ್ಕಾರ.

ಮಕ್ಕಳ ಹಕ್ಕುಗಳು, ಅಂಗವಿಕಲರ ಸಬಲೀಕರಣಕ್ಕೆ, ಅನಾಥ ಮಕ್ಕಳ ಸಂರಕ್ಷಣೆಗೆ, ಅವಕಾಶ ವಂಚಿತ ಮಕ್ಕಳ ಕ್ಷೇಮಾಭಿವೃದ್ಧಿ, ಮಕ್ಕಳ ಶಿಕ್ಷಣ ಕ್ಷೇತ್ರಕ್ಕೆ  ಜೀವನವಿಡಿ  ಶ್ರಮಸಿರುವರನ್ನು ಗುರುತಿಸಿ ರಾಜ್ಯಮಟ್ಟದ ಪುರಸ್ಕಾರಕ್ಕೆ  ನಾಮನಿರ್ದೇಶನ ಆಹ್ವಾನಿಸಲಾಗಿದೆ.
ಸಾಧನೆ ಮತ್ತು ಪೂರ್ಣ ವಿಳಾಸ, ಮತ್ತಿತರ ಅಗತ್ಯ ದಾಖಲೆ ವಿವರಗಳೊಂದಿಗೆ  ಸಾಧಕರು ಅಥವಾ ಸಂಸ್ಥೆ, ಇನ್ನಿತರರು ನಾಮನಿರ್ದೇಶನ ಮಾಡಬಹುದು.
ಸಂಬಂಧಿತ ಪಿಡಿಎಫ್ ಫೈಲ್ ಅನ್ನು ಈ ಕೆಳಗಿನ ಈಮೇಲ್ ಗೆ ಕಳುಹಿಸಬಹುದು.

ಕೊನೆ ದಿನಾಂಕ-ಮಾರ್ಚ್ 20.

ಈ ಪುರಸ್ಕಾರವು ನಗದು ಬಹುಮಾನ ಸನ್ಮಾನ ಪ್ರಶಸ್ತಿ ಪತ್ರ ಒಳಗೊಂಡಿದೆ. ಶಿವಮೊಗ್ಗದಲ್ಲಿ ನಡೆಯಲಿರುವ ಮಕ್ಕಳ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ  ಪ್ರಶಸ್ತಿ ವಿತರಿಸಲಾಗುತ್ತದೆ.

*
2.ಎಸ್ .ಮಾಲತಿ ಸಾಗರ್   ದತ್ತಿ ಪುರಸ್ಕಾರಕ್ಕೆ ಅರ್ಜಿ ಆಹ್ವಾನ.

ಮಕ್ಕಳ ನಾಟಕ , ಹೆಣ್ಣು ಮಕ್ಕಳ ಸಬಲೀಕರಣ, ಮಹಿಳಾ ಕಲಾವಿದರಿಗೆ  ಜೀವನವಿಡಿ  ಶ್ರಮಿಸಿದ  ಸೇವೆ ಗುರುತಿಸಿ ರಾಜ್ಯಮಟ್ಟದ ದತ್ತಿ ಪುರಸ್ಕಾರಕ್ಕೆ  ನಾಮನಿರ್ದೇಶನ ಆಹ್ವಾನಿಸಲಾಗಿದೆ.
ಸಾಧನೆ ಮತ್ತು ಪೂರ್ಣ ವಿಳಾಸ, ಮತ್ತಿತರ ಅಗತ್ಯ ದಾಖಲೆ ವಿವರಗಳೊಂದಿಗೆ  ಸಾಧಕರು ಅಥವಾ ಸಂಸ್ಥೆ, ಇನ್ನಿತರರು ನಾಮನಿರ್ದೇಶನ ಮಾಡಬಹುದು.
ಸಂಬಂಧಿತ ಪಿಡಿಎಫ್ ಫೈಲ್ ಅನ್ನು ಈ ಕೆಳಗಿನ ಈಮೇಲ್ ಗೆ ಕಳುಹಿಸಬಹುದು.

ಕೊನೆ ದಿನಾಂಕ-ಮಾರ್ಚ್ .22

ಶಿವಮೊಗ್ಗದಲ್ಲಿ ನಡೆಯಲಿರುವ ಮಕ್ಕಳ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ  ಈ ಪ್ರಶಸ್ತಿಗಳನ್ನು ವಿತರಿಸಲಾಗುತ್ತದೆ.

rvc.md8@gmail.com.
ವಾಟ್ಸಪ್.
9980952630.

ರವಿರಾಜ್ ಸಾಗರ್
ಜಿಲ್ಲಾ ಅಧ್ಯಕ್ಷರು
ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ

ಸುಳ್ಳೂರ ಶಾಲೆಯಲ್ಲಿ ಪಾಲಕರಿಂದ ಸ್ವಚ್ಛತಾ ಸಪ್ತಾಹ

ಊರಿನ ಗ್ರಾಮಸ್ಥರಿಂದ ಸುಳ್ಳೂರು ಶಾಲೆಯಲ್ಲಿ ಸ್ವಚ್ಛತಾ ಸಪ್ತಾಹ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಳೂರಿನ ಹಿರಿಯ ವಿದ್ಯಾರ್ಥಿಗಳು , ಪಾಲಕರೆಲ್ಲರೂ ಸೇರ...